
ಯಾವ ವಿಳಾಸವೂ ಅವಳದಲ್ಲ
'
ವರ್ತಮಾನಕಾಲದ ಸಂತಾಲೀ ಲೇಖಕರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ತೀವ್ರವಾಗಿ ಹೋರಾಡುತ್ತಾ ಬರೆಯುತ್ತಿದ್ದಾರೆ. ಸಂತಾಲೀ ಮಹಿಳೆಯರು ಬರೆಯಲು ಆರಂಭಿಸಿದ ಮೇಲೆ ಅದಕ್ಕೆ ಇನ್ನಷ್ಟು ಆಯಾಮಗಳು ಸೇರಿಕೊಂಡವು. ಸುಶೀಲ ಸಮದ್, ಅಲಿಸ್ ಎಕ್ಕಾ, ಜೆಸಿಂತಾ ಕೆರ್ಕೆಟ್ಟಾ ಮೊದಲಾದವರು ಈ ನಿಟ್ಟಿನಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ್ದಾರೆ. ಇವತ್ತು ಅದನ್ನು ಸಮರ್ಥವಾಗಿ ಮುಂದುವರಿಸುತ್ತಿರುವವರಲ್ಲಿ ಶ್ರೀಮತಿ ನಿರ್ಮಲಾ ಪುತುಲ್ ಪ್ರಮುಖರು. ಕಾಡಿನ ರೋಧನೆ, ಬಿಕ್ಕಳಿಕೆ ಮತ್ತು ಮೌನಗಳಿಗೆ ಕವಿತೆಗಳ ಮೂಲಕ ಧ್ವನಿ ನೀಡಿದ ಅವರು ಈಗಾಗಲೇ ಸಾಹಿತ್ಯ ಲೋಕದಲ್ಲಿ ಪ್ರಸಿದ್ದರು. ಬುಡಕಟ್ಟು ಮಹಿಳೆಯ ವಿನೂತನ ರೀತಿಯ ಪ್ರತಿಭಟನೆಗಳು, ಸಂತಾಲೀ ಸಂಸ್ಕೃತಿಯ ಸೂಕ್ಷ್ಮಾತಿಸೂಕ್ಷಗಳ ಅನಾವರಣ ಮತ್ತು ಕವಿತೆಗಳ ಮೂಲಕ ಇತಿಹಾಸದೊಡನೆ ಸಂಬಂಧ ಸಾಧಿಸುವ ಹಠ - ಈ ಮೂರೂ ಅಂಶಗಳು ಪುತುಲ್ ಕವಿತೆಗಳನ್ನು ಅನನ್ಯವಾಗಿಸಿವೆ.
-ಡಾ. ಪುರುಷೋತ್ತಮ ಬಿಳಿಮಲೆ
More Images

ಯಾವ ವಿಳಾಸವೂ ಅವಳದಲ್ಲ
'
ವರ್ತಮಾನಕಾಲದ ಸಂತಾಲೀ ಲೇಖಕರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ತೀವ್ರವಾಗಿ ಹೋರಾಡುತ್ತಾ ಬರೆಯುತ್ತಿದ್ದಾರೆ. ಸಂತಾಲೀ ಮಹಿಳೆಯರು ಬರೆಯಲು ಆರಂಭಿಸಿದ ಮೇಲೆ ಅದಕ್ಕೆ ಇನ್ನಷ್ಟು ಆಯಾಮಗಳು ಸೇರಿಕೊಂಡವು. ಸುಶೀಲ ಸಮದ್, ಅಲಿಸ್ ಎಕ್ಕಾ, ಜೆಸಿಂತಾ ಕೆರ್ಕೆಟ್ಟಾ ಮೊದಲಾದವರು ಈ ನಿಟ್ಟಿನಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ್ದಾರೆ. ಇವತ್ತು ಅದನ್ನು ಸಮರ್ಥವಾಗಿ ಮುಂದುವರಿಸುತ್ತಿರುವವರಲ್ಲಿ ಶ್ರೀಮತಿ ನಿರ್ಮಲಾ ಪುತುಲ್ ಪ್ರಮುಖರು. ಕಾಡಿನ ರೋಧನೆ, ಬಿಕ್ಕಳಿಕೆ ಮತ್ತು ಮೌನಗಳಿಗೆ ಕವಿತೆಗಳ ಮೂಲಕ ಧ್ವನಿ ನೀಡಿದ ಅವರು ಈಗಾಗಲೇ ಸಾಹಿತ್ಯ ಲೋಕದಲ್ಲಿ ಪ್ರಸಿದ್ದರು. ಬುಡಕಟ್ಟು ಮಹಿಳೆಯ ವಿನೂತನ ರೀತಿಯ ಪ್ರತಿಭಟನೆಗಳು, ಸಂತಾಲೀ ಸಂಸ್ಕೃತಿಯ ಸೂಕ್ಷ್ಮಾತಿಸೂಕ್ಷಗಳ ಅನಾವರಣ ಮತ್ತು ಕವಿತೆಗಳ ಮೂಲಕ ಇತಿಹಾಸದೊಡನೆ ಸಂಬಂಧ ಸಾಧಿಸುವ ಹಠ - ಈ ಮೂರೂ ಅಂಶಗಳು ಪುತುಲ್ ಕವಿತೆಗಳನ್ನು ಅನನ್ಯವಾಗಿಸಿವೆ.
-ಡಾ. ಪುರುಷೋತ್ತಮ ಬಿಳಿಮಲೆ
Product Information
Product Information
Shipping & Returns
Shipping & Returns
Description
'
ವರ್ತಮಾನಕಾಲದ ಸಂತಾಲೀ ಲೇಖಕರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ತೀವ್ರವಾಗಿ ಹೋರಾಡುತ್ತಾ ಬರೆಯುತ್ತಿದ್ದಾರೆ. ಸಂತಾಲೀ ಮಹಿಳೆಯರು ಬರೆಯಲು ಆರಂಭಿಸಿದ ಮೇಲೆ ಅದಕ್ಕೆ ಇನ್ನಷ್ಟು ಆಯಾಮಗಳು ಸೇರಿಕೊಂಡವು. ಸುಶೀಲ ಸಮದ್, ಅಲಿಸ್ ಎಕ್ಕಾ, ಜೆಸಿಂತಾ ಕೆರ್ಕೆಟ್ಟಾ ಮೊದಲಾದವರು ಈ ನಿಟ್ಟಿನಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ್ದಾರೆ. ಇವತ್ತು ಅದನ್ನು ಸಮರ್ಥವಾಗಿ ಮುಂದುವರಿಸುತ್ತಿರುವವರಲ್ಲಿ ಶ್ರೀಮತಿ ನಿರ್ಮಲಾ ಪುತುಲ್ ಪ್ರಮುಖರು. ಕಾಡಿನ ರೋಧನೆ, ಬಿಕ್ಕಳಿಕೆ ಮತ್ತು ಮೌನಗಳಿಗೆ ಕವಿತೆಗಳ ಮೂಲಕ ಧ್ವನಿ ನೀಡಿದ ಅವರು ಈಗಾಗಲೇ ಸಾಹಿತ್ಯ ಲೋಕದಲ್ಲಿ ಪ್ರಸಿದ್ದರು. ಬುಡಕಟ್ಟು ಮಹಿಳೆಯ ವಿನೂತನ ರೀತಿಯ ಪ್ರತಿಭಟನೆಗಳು, ಸಂತಾಲೀ ಸಂಸ್ಕೃತಿಯ ಸೂಕ್ಷ್ಮಾತಿಸೂಕ್ಷಗಳ ಅನಾವರಣ ಮತ್ತು ಕವಿತೆಗಳ ಮೂಲಕ ಇತಿಹಾಸದೊಡನೆ ಸಂಬಂಧ ಸಾಧಿಸುವ ಹಠ - ಈ ಮೂರೂ ಅಂಶಗಳು ಪುತುಲ್ ಕವಿತೆಗಳನ್ನು ಅನನ್ಯವಾಗಿಸಿವೆ.
-ಡಾ. ಪುರುಷೋತ್ತಮ ಬಿಳಿಮಲೆ











